ನಿನ್ನೆ ನಮ್ಮೂರಲ್ಲಿ ಸುರಿದ ಮಳೆಯಿಂದ ಪ್ರಭಾವಿತಗೊಂಡು..... ಬರೆದ ಪದ್ಯ.....
ವರುಣನನು ಬರಮಾಡಿ ಕುಳಿತಿರುವೆ ಜೊತೆಯಲ್ಲಿ
ಅವನೊಡನೆ ಕುಡಿದಿಹೆನು ಬಿಸಿಯ ಕಾಫಿ ||
ಗುಡುಗು ಮಿಂಚುಗಳೆಲ್ಲ ಗುಡುಗುಡಿಸಿ ಕೇಳುತಿವೆ
ನಮಗ್ಯಾಕೆ ಕೊಡದಿರುವೆ- ಮಾಡು ಮಾಫಿ ||1||
ವರುಣನನು ಕಂಡರೆ ನನಗಿಹುದು ಭಯಭಕ್ತಿ
ನಿಮ್ಮನ್ನು ಕಂಡರೆ ಭಯವೇ ಜಾಸ್ತಿ ||
ತಗ್ಗಿ ಬನ್ನಿರಿ ಒಮ್ಮೆ - ಬಗ್ಗಿ ಬಿಡಿ ಇನ್ನೊಮ್ಮೆ
ಹೇಳುವಳು ನಾನಲ್ಲ ನಿಮಗೆ ನಾಸ್ತಿ ||2||
-ಸುರೇಖಾ ಭೀಮಗುಳಿ
23.04.2015
ಮಿಂಚು-ಗುಡುಗು-ಮಳೆಯಲ್ಲಿ ಮಿಂದೆದ್ದ ನಮ್ಮನೆ ಹಲಸಿನ ಮರ......
ವರುಣನನು ಬರಮಾಡಿ ಕುಳಿತಿರುವೆ ಜೊತೆಯಲ್ಲಿ
ಅವನೊಡನೆ ಕುಡಿದಿಹೆನು ಬಿಸಿಯ ಕಾಫಿ ||
ಗುಡುಗು ಮಿಂಚುಗಳೆಲ್ಲ ಗುಡುಗುಡಿಸಿ ಕೇಳುತಿವೆ
ನಮಗ್ಯಾಕೆ ಕೊಡದಿರುವೆ- ಮಾಡು ಮಾಫಿ ||1||
ವರುಣನನು ಕಂಡರೆ ನನಗಿಹುದು ಭಯಭಕ್ತಿ
ನಿಮ್ಮನ್ನು ಕಂಡರೆ ಭಯವೇ ಜಾಸ್ತಿ ||
ತಗ್ಗಿ ಬನ್ನಿರಿ ಒಮ್ಮೆ - ಬಗ್ಗಿ ಬಿಡಿ ಇನ್ನೊಮ್ಮೆ
ಹೇಳುವಳು ನಾನಲ್ಲ ನಿಮಗೆ ನಾಸ್ತಿ ||2||
-ಸುರೇಖಾ ಭೀಮಗುಳಿ
23.04.2015
ಮಿಂಚು-ಗುಡುಗು-ಮಳೆಯಲ್ಲಿ ಮಿಂದೆದ್ದ ನಮ್ಮನೆ ಹಲಸಿನ ಮರ......
No comments:
Post a Comment