Sunday, January 11, 2015

"ಎಚ್ಚೆತ್ತ ಕವಿತ್ವ"

ನಿನ್ನೆ ಓದಿದೆ ನಾನು ಒಂದು ಸುಂದರ ಪದ್ಯ
ನನ್ನೊಳಗಿನಾ ಕವಿಯು ಎಚ್ಚೆತ್ತು ಬಿಟ್ಟ
ಕವಿತೆಯನು ಬರೆಯೆಂದು ಪಟ್ಟು ಹಿಡಿದಿಹನವನು
ಸಹಿಸಿಕೊಂಡರೆ ನಿಮಗೆ ರಾಜಪಟ್ಟ !

- ಸುರೇಖಾ ಭಟ್, ಭೀಮಗುಳಿ
11.01.2015

No comments:

Post a Comment